ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…